ರಾಜ್ಯಸುದ್ದಿ

ವಯಸ್ಸಾದ ಕಾರಣ ರಾಜಕೀಯ ನಿವೃತ್ತಿ ಘೋಷಣೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಬೆಂಗಳೂರು : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಜುಲೈ 31ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರದಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕೀಯ ಇಷ್ಟು ವರ್ಷ ಹೋರಾಟ ಮಾಡಿ ಸಾಕಾಗಿದೆ. ಹಾಗೂ ಈಗ ನನಗೆ ವಯಸ್ಸಾಗಿದೆ. ಇನ್ಮುಂದೆ ಹೋರಾಟ ಮಾಡಲು ಸಾಧ್ಯವಿಲ್ಲ ಹಾಗಾಗಿ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೆಸರಿಗೆ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಎಲ್ಲಿ ನೊಡಿದ್ದರು ಬರಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ .

Rate this item
(0 votes)

ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಾಮಗಾರಿಗಳ ಬಿಲ್ ಪಾವತಿಸಲು ಆಗ್ರಹಿಸಿ ರೈತಸಂಘ ಕಾರ್ಯಕರ್ತರಿಂದ ಪ್ರತಿಭಟನೆ.

Last modified on 30/07/2018
Rate this item
(0 votes)

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ತಾಲ್ಲೂಕು ಕಛೇರಿ ಬಳಿ ಪ್ರತಿಭಟನೆ..

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲ್ಲೂಕು ಕಛೇರಿ ಬಳಿ ಪ್ರತಿಭಟನೆ ಮಾಡಲಾಯಿತು.ಅಧಿಕಾರಿಗಳು ರೈತರಿಗೆ ಮತ್ತು ಜನಸಾಮಾನ್ಯರಿಗೆ ಕೆಲಸಮಾಡಿ ಕೊಡಲು ಉಡಾಪೆ ಉತ್ತರ ನೀಡಿ ನಿರ್ಲಕ್ಷ್ಯ ಮಾಡುತ್ತಾರೆ.ಮತ್ತು ತಾಲ್ಲೂಕು ಅಪೀಸ್ ಬಳಿ ಕುಡಿಯುವ ನೀರಿನ ಮತ್ತು ಶೌಚಾಲಯ ದ ವ್ಯವಸ್ಥೆ ಇಲ್ಲಾ.ಯಾವಾಗಲೂ ಅಧಿಕಾರಿಗಳು ಪಟ್ಟಣದಲ್ಲಿ ಇದ್ದು ರೈತರು ದಿನನಿತ್ಯ ಅವರನ್ನು ಭೇಟಿಯಾಗಲು ಹರಸಾಹಸ ಪಡಬೇಕಿದೆ.ಗ್ರಾಮಲೆಕ್ಕಿಗರು ಮತ್ತು ರಾಜ್ಯ ಸ್ವಾನಿರಿಕ್ಷರು ಯಾವಾಗಲೂ ಸ್ಥಳೀಯ ಕಛೇರಿ ಬಿಟ್ಟು ಪಟ್ಟಣದಲ್ಲಿ ಇರುತ್ತಾರೆ.

ಹೆಸರಿಗೆ ಮಾತ್ರವೇ ಸೀಮಿತ ಸಕಾಲ ಎಲ್ಲಾ ಕೆಲಸಕ್ಕೆ ಬೇಕು ಹಣದ ಬಲ.ಅರ್ ಟಿ ಸಿ ಪಡೆಯಲು ಬೆಳ್ಳಿಗೆ ಬಂದರೆ ಸಂಜೆಯಾಗುತ್ತೆ ,ಭೂಮಾಪನ ಇಲಾಖೆಯಲ್ಲಿ ಕೆಲಸ ಮಾಡಿಸಲು ಹರಸಾಹಸ ಪಡಬೇಕು .ಆಹಾರ ಮತ್ತು ಚುನಾವಣಾ ಆಫೀಸ್ಗಳಲ್ಲಿ ಇರುವ ಕಂಪ್ಯೂಟರ್ ಆಪರೇಟರ್ ಗಳು ಕರೆಂಟ್ ಇಲ್ಲಾ ,ಸರ್ವರ್ ಇಲ್ಲಾ ಎಂದು ರೈತರಿಗೆ ಮತ್ತು ಜನಸಾಮಾನ್ಯರಿಗೆ ಅವಾಜ್ ಹಾಕುತ್ತಾರೆ ಎಂದು ಆರೋಪಿಸಿದರು.

ಈ ಕೂಡಲೆ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು..

ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ವೇಣು, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್,ಮುಖಂಡರಾದ ಭರತ್,ಚಿಕ್ಕೋನಹಳ್ಳಿ ಚೇತನ್ ಸೇರಿದಂತೆ ಹಲವರಿದ್ದರು.

Last modified on 30/07/2018

ನ್ಯಾಷನಲ್ ಕಮಿಷನ್ ಬಿಲ್ ಕಾಯ್ದೆ ವಿರೋಧಿಸಿ ಭಾರತೀಯ ವ್ಯದ್ಯ ಸಂಘ ದೇಶಾದ್ಯಂತ ಇಂದು ಖಾಸಗಿ ಆಸ್ಪತ್ರೆಗಳ ಮುಷ್ಕರ

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು

Rate this item
(0 votes)

ಮಳವಳ್ಳಿಯಲ್ಲಿ ಇಂದು ಮ.ಸಿ. ನಾರಾಯಣ ರವರು ಅಧ್ಯಕ್ಷತೆಯಲ್ಲಿ ನಾಲ್ಕನೆಯ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

Rate this item
(0 votes)

ಶಾಲೆಯಲ್ಲಿ ದಿನನಿತ್ಯ ಶಿಕ್ಷಕರ ಮಕ್ಕಳಿಗೆ ಸರಿಯಾದ ಪಾಠ ಮಾಡುತ್ತಿಲ್ಲಾ ಎಂದು ಬೀಗ ಜಡಿದು ಪ್ರತಿಭಟನೆ.

Page 36 of 41

Visitors Counter

225163
Today
Yesterday
This Week
This Month
Last Month
All days
190
239
429
1564
6704
225163

Your IP: 3.15.143.181
2024-05-06 09:47

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles