ದ್ವಿಚಕ್ರ ವಾಹನಗಳ ಮುಖ ಮುಖಿ ಡಿಕ್ಕಿ ಇಬ್ಬರೂ ಸವಾರ ರಿಗೆ ಗಂಭೀರ ಗಾಯ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳ ಹೋಬಳಿ ಯ ಅರುವನಹಳ್ಳಿ ಗೇಟ್

ಬಳಿ ದ್ವಿಚಕ್ರ ವಾಹನ ಮುಖ ಮುಖಿ ಡಿಕ್ಕಿಯಾಗಿ . ಇಬ್ಬರೂ ಸವಾರ ರಿಗೆ ಗಂಭೀರವಾಗಿ ಗಾಯಗೊಂಡು ,ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ .ಇಬ್ಬರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಸವಾರರು ಅತಿ ವೇಗವಾಗಿ ಚಲಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿದೆ.ಒಬ್ಬ ಸವಾರ ನಾಗಮಂಗಲ ದ ಬಳಿಯವರು ಎಂದು ತಿಳಿದು ಬಂದಿದೆ .ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ...

Last modified on 19/07/2018

Share this article

About Author

Super User
Leave a comment

Write your comments

Visitors Counter

224721
Today
Yesterday
This Week
This Month
Last Month
All days
110
258
2066
1122
6704
224721

Your IP: 3.17.181.21
2024-05-04 16:24

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles