ಇದೆ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಹನುಮ ಎಂಬ ಕೋತಿ ಸಾವನ್ನಪ್ಪಿದ ಘಟನೆ ನಡೆದಿತ್ತು.
ಗ್ರಾಮಸ್ಥರು ಮತ್ತು ಮಾರುತಿ ಯುವಕ ಸಂಘಟನೆಯವರು ಕೋತಿಯ ಶವಸಂಸ್ಕಾರ ಮಾಡಿದ್ದರೂ.ಇಂದಿಗೆ ಒಂಬತ್ತನೇ ದಿನವಾದ್ದರಿಂದ ಗ್ರಾಮಸ್ಥರು ಮತ್ತು ಸಂಘಟನೆಯವರು ಸೇರಿ ಕೋತಿ ತಿಥಿ ಕಾರ್ಯ ಮಾಡಿದ್ದಾರೆ.
ವಿಧಿವಿಧಾನದ ಮೂಲಕವೇ ತಿಥಿ ಕಾರ್ಯ ಮಾಡಲಾಯಿತು. ನಂತರ ಸೇರಿದ್ದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನು ಮಾರುತಿ ಯುವಕ ಸಂಘಟನೆ ಯಿಂದ ಮಾಡಲಾಗಿತ್ತು...