ಮಾಂಬಳ್ಳಿ ಗ್ರಾಮದಲ್ಲಿ ಹನುಮ ಎಂಬ ಕೋತಿಯ ತಿಥಿ ಕಾರ್ಯ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಯ ನಡೆಸಲಾಯಿತು.

ಇದೆ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ  ಹನುಮ ಎಂಬ ಕೋತಿ ಸಾವನ್ನಪ್ಪಿದ ಘಟನೆ ನಡೆದಿತ್ತು.

ಗ್ರಾಮಸ್ಥರು ಮತ್ತು ಮಾರುತಿ ಯುವಕ ಸಂಘಟನೆಯವರು ಕೋತಿಯ ಶವಸಂಸ್ಕಾರ ಮಾಡಿದ್ದರೂ.ಇಂದಿಗೆ ಒಂಬತ್ತನೇ ದಿನವಾದ್ದರಿಂದ ಗ್ರಾಮಸ್ಥರು ಮತ್ತು ಸಂಘಟನೆಯವರು ಸೇರಿ ಕೋತಿ ತಿಥಿ ಕಾರ್ಯ ಮಾಡಿದ್ದಾರೆ.
ವಿಧಿವಿಧಾನದ ಮೂಲಕವೇ ತಿಥಿ ಕಾರ್ಯ ಮಾಡಲಾಯಿತು. ನಂತರ ಸೇರಿದ್ದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನು ಮಾರುತಿ ಯುವಕ ಸಂಘಟನೆ ಯಿಂದ ಮಾಡಲಾಗಿತ್ತು...

Last modified on 19/07/2018

Share this article

About Author

Super User
Leave a comment

Write your comments

Visitors Counter

224655
Today
Yesterday
This Week
This Month
Last Month
All days
44
258
2000
1056
6704
224655

Your IP: 18.118.200.197
2024-05-04 09:18

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles