ವಿಜಯಪುರ ಸಹೋದರಿಬ್ಬರ ಭರ್ಭರ ಕೊಲೆ.

 
ವಿಜಯಪುರ ನಗರದ ಜಯ ಕರ್ನಾಟಕ ಕಾಲೋನಿಯಲ್ಲಿ ಅಣ್ಣನ ಕೊಲೆ. ವಿಜಯಪುರ ನಗರದ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ತಮ್ಮನ ಕೊಲೆ.
 
ಸಲೀಮ್ ಕುಚಬಲ್, ಜಯ ಕರ್ನಾಟಕ ಕಾಲೋನಿಯಲ್ಲಿ ಕೊಲೆಯಾದ ಅಣ್ಣ. ತಮ್ಮ ರಜಾಕ್ ಕುಚಬಲ್ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ಕೊಲೆ.
 
ನಿನ್ನೆ ತಡರಾತ್ರಿ ಅಣ್ಣ ತಮ್ಮರಿಬ್ಬರ ಭರ್ಭರ ಕೊಲೆ.
 
ನಗರದ ಗಾಂಧಿ ಚೌಕ್ ಹಾಗೂ ಗೋಲ ಗುಮ್ಮಟ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
 

Share this article

About Author

Super User
Leave a comment

Write your comments

Visitors Counter

224809
Today
Yesterday
This Week
This Month
Last Month
All days
75
123
2154
1210
6704
224809

Your IP: 18.227.228.95
2024-05-05 16:09

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles