ಸಮಾಜಮುಖಿ ಚಿಂತನೆಯ ಮೌಲ್ಯಕ್ಕೆ ವಚನ ಅಗತ್ಯ

ಸಮಾಜಮುಖಿಚಿಂತನೆಯಮೌಲ್ಯಕ್ಕೆ ವಚನ ಅಗತ್ಯ

ದೇವಲಾಪುರ ; ಆಂದಿನ ಸಮಾಜಿಕ ಮೌಡ್ಯ ತಡೆಗೆ ಸಮಾಜಿಕ ಸಿದ್ದಂತ ಮತ್ತು ಮೌಲ್ಯಗಳು ವಚನಗಳಆದಾರ ಇಂದಿಗುಎಲ್ಲರಲು ಮೇಲಕು ಹಾಕುವಂತೆ ಎಂದು ಶಿಕ್ಷರಾದ ಡಿ ಆರ್ ಈರಪ್ಪ ತಿಳಿಸಿದರು

ದೇವಲಾಪುರದ ಕರ್ನಾಟಕ ಪಬ್ಲಿಕಶಾಲೆಯಾ ಆವರಣದಲ್ಲಿ ನೆಡೆದ ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು ಮ್ಯೆಸೂರು ಮತ್ತು ಮಂಡ್ಯ ಜಿಲ್ಲಾ ಶರಣಸಾಹಿತ್ಯ ಪರಿಷತ್ತು ಹಾಗೂ ನಾಗಮಂಗಲ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನೆಡೆದ ಸಂಸ್ಪಾಪನದಿನ ಶ್ರೀ ರಾಜೇಂದ್ರಮಹಾಸ್ವಾಮಿಗಳ ಜನ್ಮ ದಿನದ ಆಂಗವಾಗಿ "ವಚನದಿನ "ಆಂಗವಾಗಿ ವಚನ ಗಾಯನ ವನ್ನು ಉದಾಟನೆಮಾ ಡಿ 12ನೇ ಶತಮಾನದಲ್ಲಿ ಸಮಾಜದ ಅರಿವು ಮೂಡಿಸಲು ಹೊಸಆಂದೋಲನ ವಾದರು ಜಾಗ್ರತಿಯಾಗಲು ವಚನ ನಮ್ಮ ನಮ್ಮಲ್ಲಿ ಬೆಳೆಯಲು ಸಹಕಾರಿಯಾಗಿ ತಾವುಗಳು ವಚನಕಾರರ ಹಾದಿಯಂತೆ ತಿಳಿಸಲು ಜೀವನದಲ್ಲಿನ ಸಮಾಜದ ಸಮಾನತೆಮುಂಚಿಣಿಗೆ ಬರ ಬೇಕೆಂದು ಕರೆ ನೀಡಿದರು

ವಚನಕಾರರು ಶರಣರು ಸಮಾಜದ ಹೊಸತನದ ಹಾಗು ಮನವತೆಯ ಮೌಡ್ಯ ಗಳನ್ನು ಪ್ರತಿಪಾದನೆಯಲ್ಲಿ ತೊಡಗಿ ಹೊಸ ತಲೆಮಾರಿಗೆ ವಚನಗಳು ದಾರಿಯಾಗಿದೆಎಂದು ಕದಬಳ್ಳಿ ಶಿಕ್ಷಣ ಸಂಯೋಜಕರಾದ ದಸ್ತಿ ಗೀರ್ ತಿಳಿಸಿದರು

ವಚನಗಳ ಹಾದಿ ಬಸವಣ್ಣ ಅಕ್ಕಮಹಾದೇವಿ ದಾಸಿಮಯ್ಯ ಅಲ್ಲಮ ಅನೇಕರವಾದ ಮನಸಿನ ಬದುಕುವದಾರಿಯಲ್ಲಿನ ಸಂಗತಿಗೆ ಹೊಸತನದ ಬೆಳವಣಿಗೆ ವಚನ ವೇ ಮೂಲವೆಂದು ನಾಗಮಂಗಲ ಜಿಶಂಪ ವೇದಿಕೆ ಅದ್ಯಕ್ಷಶ್ರೀನಿವಾಸ ವಚನ ವಿಜೇತರಿ ಬಹುಮಾನ ನೀಡಿ ಮಾತನಾಡಿದರು
ಸಮಾರಂಭದ ಅದ್ಯಕ್ಷತೆ ಬಸವರಾಜ ನಾಗಮಂಗಲ ಶರಣಸಾಹಿತ್ಯ ಪರಿಷತ್ತು ಅದ್ಯಕ್ಷದ ದೇ ರಾ ..ಜಗದೀಶ ತಿಮ್ಮೆಗೌಡ ಗಣ್ಯರು ಹಾಜರಿದ್ದು ಶಿಕ್ಷಕರಾಡ ಚಂದನ್ ಕಾರ್ಯಕ್ರಮನಿ ರೂಪಿಸಿದರು

Share this article

About Author

Super User
Leave a comment

Write your comments

Visitors Counter

222962
Today
Yesterday
This Week
This Month
Last Month
All days
144
163
307
6067
4244
222962

Your IP: 3.140.185.147
2024-04-29 09:03

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles