ಮಂಡ್ಯ ಜಿಲ್ಲೆ ಮೇಲುಕೋಟೆ ಸಮೀಪದಲ್ಲಿ ಇರುವ ಕಾಳೇನಹಳ್ಳಿಸಮೀಪದ ಹುಲುಕೆರೆ ಬೂಗದ ನಾಲೆಯ ಬಳಿ ಸುಮಾರು ೫೫ ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.ಮೃತಪಟ್ಟ ಶವದಲ್ಲಿ ಗಾಯಗಳ ಗುರುತು ಇದ್ದು ವೃದ್ದೆಯ ತಲೆ ಹೊಡೆದು ಹೋಗಿರುವುದರಿಂದ
ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದಾರ ಅಥಾವ ವೃದೆಯನ್ನು ಕೊಲೆ ಮಾಡಲು ಯತ್ನಿಸಿದ್ದರಾ ಎನ್ನು ಅನುಮಾನ ಸ್ಥಳೀಯರಲ್ಲಿ ಕಾಡುತ್ತಿದೆ.
ವೃದ್ಧ ಮಹಿಳೆ ಕಾಲುವೆ ಮೇಲಿಂದ ಬಿದ್ದಿರುವುದಾ ಅಥಾವ ಕೊಲೆ ಮಾಡಲು ಮೇಲಿಂದ ತಳ್ಳಿರುವುದಾ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೇ.
ಮಹಿಳೆಯ ತಲೆ ಮತ್ತು ಕೈಗಳಲ್ಲಿ ಗಾಯ ಗಳಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಮೇಲುಕೋಟೆ ಪೊಲೀಸ್ ಬೇಟಿ ನೀಡಿ ಅಪರಚಿತ ಶವದ ಪರಿಶೀಲನೆ ನಡೆಸಿ.ಸಂಬಂದ ಪಟ್ಟ ಕುಟುಂಬಸ್ಥರ ಹುಡುಕಾಟ ನಡೆಸಿದಾರೆ.
ಈ ಸಂಬಂದ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.