ಹೇಮಾವತಿ ನದಿ ನೀರಿನಲ್ಲಿ ಕೊಚ್ವಿಹೋದ ಯುವಕ

ಹೇಮಾವತಿ ನದಿ ನೀರಿನಲ್ಲಿ ಕೊಚ್ವಿಹೋದ ಯುವಕ ಮಂಡ್ಯ

ಜಿಲ್ಲೆ ಕೆ ಅರ್ ಪೇಟೆ ತಾಲ್ಲೂಕಿನ ಹೇಮಾವತಿ ನದಿ ನೀರಿನಲ್ಲಿ ಕೊಚ್ವಿಹೋದ ಯುವಕ.ತಾಲೂಕಿನ ಹರಿಹರಪುರ ಬ್ರಿಡ್ಜ್ ಬಳಿ ಘಟನೆ. ಹರಿಹರಪುರ ಗ್ರಾಮದ ಗಣೇಶ್ ಎಂಬುವರ ಮಗ ಶಿವು ಎಂಬುವರು ನೀರಿನಲ್ಲಿ ಕೋಚ್ಚಿಹೋದವರು. ಮಧ್ಯಾಹ್ನ ಸ್ನೇಹಿತರೊಂದಿಗೆ ನದಿ ನೀರು ನೋಡಲು ತೆರಳಿದ್ದ ಯುವಕ.ಪ್ರವಾಹದ ನೀರಿಗೆ ಬ್ರಿಡ್ಜ್ ಮೇಲಿಂದ ಬಿದ್ದು ಈಜುವುದಾಗಿ ಚಾಲೆಂಜ್ ಕಟ್ಟಿದ್ದ.. ನೀರಿಗೆ ಜಿಗಿದು ದಡ ಸೇರದೆ ಪ್ರವಾಹದಲ್ಲಿ ಕೊಚ್ಚಿಹೋದ ಯುವಕ ಜತೆಯಲ್ಲಿದ್ದ ಸ್ನೇಹಿತರು ದಡ ಸೇರಲಿದ್ದಾನೆ ಎಂದು ಹಿಂದೆ ನದಿ ದಡ ಹಿಂಬಾಲಿಸಿದ್ದಾರೆ.ಮತ್ತೊರ್ವ ಸ್ನೇಹಿತ ಆತ ಈಜುವುದನ್ನು ಮೊಬೈಲನಲ್ಲಿ ವೀಡಿಯೋ ಮಾಡಿದ್ದಾನೆ... ಯುವಕ ಮೃತ ಪಟ್ಟಿಪಟ್ಟಿರುವ ಶಂಕೆ, ಕುಟುಂಬದವರ ಆಕ್ರಂಧನ. ಯುವಕನಿಗೆ ಒಂದು ಗಂಡು, ಮತ್ತೊಂದು ಹೆಣ್ಣು ಮಗುವಿದೆ.ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂಧಿ ಯುವಕನ ದೇಹ ಹೊರತೆಗೆಯಲು ಕಾರ್ಯಚರಣೆ. ತಹಸೀಲ್ದಾರ್ ಶಿವಮೂರ್ತಿ ಕೂಡ ಸ್ಥಳದಲ್ಲಿ ಮೊಕ್ಕಂ.

 

Last modified on 22/07/2018

Share this article

About Author

Madhu
Leave a comment

Write your comments

Visitors Counter

285320
Today
Yesterday
This Week
This Month
Last Month
All days
305
219
1693
4762
3051
285320

Your IP: 18.190.159.222
2025-05-09 16:04

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles