ಕೆ.ಅರ್.ಎಸ್ ನಿಂದ 50,000 ಕ್ಯೂಸೆಕ್ ನೀರು ಬಿಡುಗಡೆ ಇಬ್ಬರೂ ನೀರು ಪಾಲು

ಕೆ.ಅರ್.ಎಸ್ ನಿಂದ 50,000 ಕ್ಯೂಸೆಕ್ ನೀರು ಬಿಡುಗಡೆ 

 ಕೊಡಗು ಜಿಲ್ಲೆಯಲ್ಲಿ ಬಾರಿ ಮಳೆ ಹಿನ್ನೆಲೆ ಕೆ.ಅರ್.ಎಸ್ ಗೆ ಹೊಳಹರಿವು ಹೆಚ್ಚಾದಂತೆ ಜಲಾಶಯ ಭರ್ತಿಯಾದ ಹಿನ್ನೆಲೆ ಸಂಜೆ ನದಿಗೆ ನೀರು ಹರಿಸಲಾಯಿತ್ತು.ನೀರು ಹರಿಸಿದ ಹಿನ್ನೆಲೆ ಇಬ್ಬರು ಯುವಕರು ನೀರಿನ ಮಧ್ಯೆ  ಸಿಕ್ಕಿಕೊಂಡು ಒಬ್ಬ ವ್ಯಕ್ತಿ ಪಾಂಡವ ಪುರದ ಮಹದೇವುನ್ನು (33) ಮೀನುಗಾರು ರಕ್ಷಣೆ ಮಾಡಿದ್ದಾರೆ.ಮತ್ತೊಬ್ಬ ಯುವಕ ಮೈಸೂರು ಮೂಲದಿಂದ ಬಂದಿದ್ದು ನೀರಿನಲ್ಲಿ ಕೊಚ್ಚಿ ಹೊಗಿದ್ದನೆ. ಇಬ್ಬರೂ ವ್ಯಕ್ತಿಗಳು ನದಿಯ ನಡುವಿನ  ಬಂಡೆಗಳ ಮೇಲೆ ಪ್ರತ್ಯೇಕವಾಗಿ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ನೀರಿನಲ್ಲಿ ಕೊಚ್ಚಿ ಹೊದ ವ್ಯಕ್ತಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಕೆ.ಅರ್.ಎಸ್  ಇಂದಿನ  ಮಟ್ಟ 123 .50  

ಗರಿಷ್ಟ ಮಟ್ಟ 124.80 ಅಡಿ .41,961ಕ್ಯೂಸೆಕ ನೀರು ಹರಿದುಬರತ್ತದೆ‌.

Last modified on 19/07/2018

Share this article

About Author

Madhu
Leave a comment

Write your comments

Visitors Counter

221637
Today
Yesterday
This Week
This Month
Last Month
All days
2
682
892
4742
4244
221637

Your IP: 18.119.111.9
2024-04-24 00:12

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles