ಮಂಡ್ಯ : ಟ್ರ್ಯಾಕ್ಟರ್ ಡಿಕ್ಕಿ ನಿವೃತ್ತ ಡಿ.ಸಿ ಸಾವು.ಸಿದ್ದಯ್ಯಕೊಪ್ಪಲು ಗ್ರಾಮದ ನಾಗರಾಜು (೬೫) ಮೃತ ನಿವೃತ್ತ ಜಿಲ್ಲಾಧಿಕಾರಿ..ಮಂಡ್ಯ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಬಳಿ ಘಟನೆ.ದೊಡ್ಡ ಬ್ಯಾಡರಹಳ್ಳಿ ಬಳಿಯ ಜಮೀನಿನಲ್ಲಿ ಕೆಲ್ಸ ಮಾಡಿಸುತ್ತಿದ್ದ ವೇಳೆಗ ಘಟನೆ.ಜಮೀನಿ ಉಳಯಮೆ ಕೆಲಸ ಮಾಡಲು ಬಂದಿದ್ದ ಟ್ಯಾಕ್ಟರ್ ಡಿಕ್ಕಿಯಾಗಿ ಸಾವು.ಈ ಹಿಂದೆ ರಾಯಚೂರಿನಲ್ಲಿ ಡಿ ಸಿ ಯಾಗಿ ಕೆಲಸ ಮಾಡಿದ್ದ ನಾಗರಾಜು.
ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ.ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.....
Last modified on 19/07/2018