ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಡಿಕ್ಕಿ ನಿವೃತ್ತ ಜಿಲ್ಲಾಧಿಕಾರಿ ಸಾವು

ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಡಿಕ್ಕಿ  ನಿವೃತ್ತ ಜಿಲ್ಲಾಧಿಕಾರಿ ಸಾವು 

ಮಂಡ್ಯ : ಟ್ರ್ಯಾಕ್ಟರ್ ಡಿಕ್ಕಿ ನಿವೃತ್ತ ಡಿ.ಸಿ ಸಾವು.ಸಿದ್ದಯ್ಯಕೊಪ್ಪಲು ಗ್ರಾಮದ ನಾಗರಾಜು (೬೫) ಮೃತ ನಿವೃತ್ತ ಜಿಲ್ಲಾಧಿಕಾರಿ..ಮಂಡ್ಯ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಬಳಿ ಘಟನೆ.ದೊಡ್ಡ ಬ್ಯಾಡರಹಳ್ಳಿ ಬಳಿಯ ಜಮೀನಿನಲ್ಲಿ ಕೆಲ್ಸ ಮಾಡಿಸುತ್ತಿದ್ದ ವೇಳೆಗ ಘಟನೆ.ಜಮೀನಿ ಉಳಯಮೆ ಕೆಲಸ ಮಾಡಲು ಬಂದಿದ್ದ ಟ್ಯಾಕ್ಟರ್ ಡಿಕ್ಕಿಯಾಗಿ ಸಾವು.ಈ ಹಿಂದೆ ರಾಯಚೂರಿನಲ್ಲಿ ಡಿ‌ ಸಿ ಯಾಗಿ ಕೆಲಸ ಮಾಡಿದ್ದ ನಾಗರಾಜು.

ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ.ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌.....

Last modified on 19/07/2018

Share this article

About Author

Madhu
Leave a comment

Write your comments

Visitors Counter

225093
Today
Yesterday
This Week
This Month
Last Month
All days
120
239
359
1494
6704
225093

Your IP: 3.145.93.136
2024-05-06 07:39

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles