ಸಾಲ ತೀರಿಸುವುದಕ್ಕೆ ಹೆದರಿ ಯುವಕನೊಬ್ಬ ನೇಣಿಗೆ ಶರಣು.

ಮೂರು ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಮಳವಳ್ಳಿ: ಸಾಲ ತೀರಿಸುವುದಕ್ಕೆ ಹೆದರಿ ಯುವಕನೊಬ್ಬ ನೇಣಿಗೆ ಶರಣಾಗಿರುವ  ಘಟನೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆ  ಗ್ರಾಮದಲ್ಲಿ ನಡೆದಿದೆ ಗ್ರಾಮದ ಚಿಕ್ಕಮೊಗ್ಗಣ್ಣ ಪುತ್ರ ಗುರುಮಲ್ಲಯ್ಯ (26). ಮೃತಪಟ್ಟ ದುದೈವಿ ಈತ  ಸುಮಾರು 3 ಲಕ್ಷ ರೂ ಸಾಲ ಮಾಡಿದ್ದು.  ನಿನ್ನೆ ಮನೆಯಲ್ಲಿ ತಾಯಿ ಹಾಗೂ ಮಗ ಜಗಳವಾಗಿದ್ದು. ಬೆಳಿಗ್ಗೆ ಮಗ ಕಾಣದೆ ಕಂಗಾಲಾಗಿದ್ದ ಪೋಷಕರು .ತನ್ನ ಜಮೀನಿನ ಮರ ಒಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ  ಗ್ರಾಮಾಂತರ ಪೊಲೀಸ ಠಾಣೆ  ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share this article

About Author

Madhu
Leave a comment

Write your comments

Visitors Counter

229221
Today
Yesterday
This Week
This Month
Last Month
All days
229
269
1975
5622
6704
229221

Your IP: 18.118.37.240
2024-05-19 15:21

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles