ಮೂರು ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಮಳವಳ್ಳಿ: ಸಾಲ ತೀರಿಸುವುದಕ್ಕೆ ಹೆದರಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ ಗ್ರಾಮದ ಚಿಕ್ಕಮೊಗ್ಗಣ್ಣ ಪುತ್ರ ಗುರುಮಲ್ಲಯ್ಯ (26). ಮೃತಪಟ್ಟ ದುದೈವಿ ಈತ ಸುಮಾರು 3 ಲಕ್ಷ ರೂ ಸಾಲ ಮಾಡಿದ್ದು. ನಿನ್ನೆ ಮನೆಯಲ್ಲಿ ತಾಯಿ ಹಾಗೂ ಮಗ ಜಗಳವಾಗಿದ್ದು. ಬೆಳಿಗ್ಗೆ ಮಗ ಕಾಣದೆ ಕಂಗಾಲಾಗಿದ್ದ ಪೋಷಕರು .ತನ್ನ ಜಮೀನಿನ ಮರ ಒಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ ಠಾಣೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.