ರಾಮನಗರಜಿಲ್ಲೆಯ ಕನಕಪುರ ತಾಲ್ಲೂಕು ದಾಳಿಂಬ ಗ್ರಾಮ ರಾಮು (30) ಕೊಲೆ

ಮಳವಳ್ಳಿ: ಬೆನುಮನಹಳ್ಳಿ ಕುಮಾರ್ ಹತ್ಯೆ ಮಸುವ ಮುನ್ನವೇ ಮತ್ತೆ ಪುಂಡರ ಅಟ್ಟಹಾಸ ಮರುಕಳಿಸಿದ್ದು ಹಾಡುಹಗಲೇ ನಾಲ್ವರು ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ್ನು ಲಾಂಗ್ ನಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ. ಹಲಗೂರು ಗ್ರಾಮದಲ್ಲಿ ನಡೆದಿದೆ

ರಾಮನಗರಜಿಲ್ಲೆಯ ಕನಕಪುರ ತಾಲ್ಲೂಕು ದಾಳಿಂಬ ಗ್ರಾಮ ರಾಮು (30) ಕೊಲೆಯಾದ ವ್ಯಕ್ತಿ

ಹಲಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಿಕೆ ಪ್ರಾವಿಷನ್ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ
ಕಳೆದ ಮೂರು ದಿನಗಳ ಹಿಂದೆ ಬಾರ್ ಯೊಂದರಲ್ಲಿ ಬೆನುಮನಹಳ್ಳಿ ಕುಮಾರ್ ಹತ್ಯೆಯ ಆರೋಪಿ ಕೀರ್ತಿ ಹಾಗೂ ಮೃತ ರಾಮು ನಡುವೆ ಜಗಳವಾಗಿ ಕೀರ್ತಿ ಮೇಲೆ ನಡೆಸಿದ್ದು, ಕೀರ್ತಿ ಆಸ್ವತ್ರೆಗೆ ಸೇರಿದ್ದು ಅಸ್ವತ್ರೆಯಲ್ಲೇ ಆಸ್ಪತ್ರೆಯಲ್ಲಿ ಸ್ಕೆಚ್ ಹಾಕಿ ಪ್ರಮೋದ ಹಾಗೂ ಸ್ನೇಹಿತರು ಸೇರಿ ಮುಖಕ್ಕೆ ಬಟ್ಟೆಕಟ್ಟಿಕೊಂಡು, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬಿ.ಕೆ ಪ್ರಾವಿಜನ್ ಸ್ಟೋರ್ ನ ಒಳಕ್ಕೆ ಲಾಂಗ್ ನೊಂದಿಗೆ ಅಂಗಡಿಯಲ್ಲಿದ್ದ ರಾಮು ವಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ
ಬೆಂಗಳೂರಿನಿಂದ ಬಂದು ನಾಲ್ವರು ದುಷ್ಕರ್ಮಿಗಳ ಮರಣಾತಿಂಕ ಹಲ್ಲೆ ನಡೆಸಿದ್ದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಗೆ ಸಾಗಿಸುವ ಮಧ್ಯೆ ಮಾರ್ಗದಲ್ಲಿ ಸಾವನ್ನಿಪ್ಪಿದ್ದ ಎನ್ನಲಾಗಿದೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಹಿಡಲಾಗಿದೆ

ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Share this article

About Author

Super User
Leave a comment

Write your comments

Visitors Counter

272668
Today
Yesterday
This Week
This Month
Last Month
All days
40
32
438
1289
9866
272668

Your IP: 3.147.55.1
2025-03-14 13:31

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles