ಪಾದಚಾರಿಗೆ ಟ್ಯಾಂಕರ್ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು.
ವಿಜಯಪುರ: ವಿಜಯಪುರ ನಗರದ ವಜ್ರಹನುಮಾನ ರಸ್ತೆಯ ಬಳಿ ಪಾದಚಾರಿಗೆ ಟ್ಯಾಂಕರ್ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು .ವಿಜಯಪುರದ ಜಿಲ್ಲೆಯ ಕಾರಜೋಳ ಗ್ರಾಮದ ನಿವಾಸಿ ಪರಸಪ್ಪ ಹೊನ್ನಿಹಳ್ಳಿ 37 ಸ್ಥಳದಲ್ಲೆ ಸಾವು.ಟ್ಯಾಂಕರ್ ಬಿಟ್ಟು ಚಾಲಕ ಪರಾರಿ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.