ಸುಪರ್ ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

ಶ್ರವಣಬೆಳಗೊಳ ಶಾಲೆ ಮಕ್ಕಳಿಗೆ ಸುಪರ್ ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಶಾಲಾ ಬ್ಯಾಗ್ ವಿತರಣೆಮಾಡಿದರು..

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ  ಸುಪರ್ ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯಿಂದ ಉಚಿತವಾಗಿ  ಶಾಲಾ ಬ್ಯಾಗ್ ವಿತರಣೆಮಾಡಿ.ನಂತರ ಮಾತನಾಡಿದ ಕಂಪನಿಯ ಪ್ರಭು ಶಂಕರ್ ರವರು ಕಂಪನಿ ಯಿಂದ ಬಂದ ಲಾಭಾಂಶದ ಸ್ವಲ್ಪ ಹಣವನ್ನು ಸಮಾಜಮೂಖಿ ಕೆಲಸಕ್ಕೆ ಮೀಸಲಿಟ್ಟಿದೆ. ನಮ್ಮ ಕಂಪನಿಯ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡಿ ಜನರಲ್ಲಿ ಕಂಪನಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವರೀತಿ ಮಾಡುತ್ತಿದ್ದು ನಮ್ಮ ಕಂಪನಿ ಯಾವುದೇ ರೀತಿಯ ಮೊಸ ಮಾಡದೇ ಜನರರು ಕಟ್ಟಿದ್ದ ಹಣಕ್ಕೆ ಒಂದು ರಾಯಲ್ ಟ್ರಿಪ್ ನೀಡಿತ್ತದೆ ಜೊತೆಗೆ ಅವರನ್ನು ಇನ್ನೊಬ್ಬರನ್ನು ಪರಿಚಯಿಸಿದಾಗ ಅವರಿಗೆ ಬಹುಮಾನದ ರೀತಿಯಲ್ಲಿ ಹಣ ನೀಡುತ್ತದೆ ನಮ್ಮ ಕಂಪನಿ ಯಾವುದೇ ಪ್ರಾಡಕ್ಟ್ಸ್ ಗಳನ್ನು ಜನರಿಗೆ ನೀಡಿ ಮೊಸ ಮಾಡುವುದಿಲ್ಲಾ ನಮ್ಮ ಕಂಪನಿಯ ಉದ್ದೇಶ ಜನಸಾಮಾನ್ಯರು ಕುಡಾ ಒಂದು ಒಳ್ಳೆಯ ಪ್ರವಾಸ ಮಾಡಿ ಬರಬೇಕು ಎಂಬುದು ನಮ್ಮ ಉದ್ದೇಶ ಅವರ ಅರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತಂದು ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.

 <script async src="//pagead2.googlesyndication.com/pagead/js/adsbygoogle.js"></script>
<script>
(adsbygoogle = window.adsbygoogle || []).push({
google_ad_client: "ca-pub-1130353473459020",
enable_page_level_ads: true
});
</script>

ನಂತರ ಮಾತನಾಡಿದ ರೀಪ್ಸನ್ ಜರೇಮಿಯಾ  ನಮ್ಮ ಕಂಪನಿ ಮೊದಲು ಡಾ.ಪ್ರಾಶಾಂತ್ ಮತ್ತು ಡಾ.ಮಧುಕರ್ ಇಬ್ಬರೂ ನಾಯಕ ರಿಂದ ಸ್ಥಾಪಿಸಿದ ಕಂಪನಿ ಇಂದು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ದಾರಿ ದೀಪವಾಗಿದೆ ನಮ್ಮ ಕಂಪನಿ ಯ ಸ್ಥಾಪಕರಾದ ಡಾ.ಪ್ರಾಶಾಂತ್ ರವರು ಅಂಗವಿಕಲತೆಯಿಂದ ಸೊಲದೇ ಅಂದು ಸ್ಥಾಪನೆ ಮಾಡಿದ್ದ ಕಂಪನಿ ಇಂದು ಎಷ್ಟೋ ಅಂಗವಿಕಲರ ಯುವಕರ ಗೃಹಿಣಿಯರ ಬಡವರ ಕನಸನ್ನು ನನಸು ಮಾಡಿದೆ ನಮ್ಮ ಕಂಪನಿ ಯಲ್ಲಿ ವಿಶ್ವಾಸ ವಿಟ್ಟು ಬನ್ನಿ ನಮ್ಮ ರಾಯಲ್ ಫ್ಯಾಮಿಲಿ ಯ ರಾಯಲ್ ಲೈಪ್ ಪಡಯಿರಿ. ನಮ್ಮ ಕಂಪನಿಯ ಲಾಭಾಂಶ ಹಣದ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೂಡಿಪ್ಟಿದೆ ಇಂದು ನೇಡೆದ ಕಾರ್ಯಕ್ರಮ ದಂತ ಇನ್ನೂ ಹಲವು ಕಾರ್ಯಕ್ರಮವನ್ನು ನಿಮ್ಮ ಕೈಯಲ್ಲಿ ಮಾಡಿಸುವ ಕಲಸ ನಮ್ಮ ಕಂಪನಿಯದು ಎಂದರು.

ಕಾರ್ಯಕ್ರಮ ದಲ್ಲಿ ,ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಯತೀಶ್ ದೇವಾಡಿಗ, ಸುನೀಲ್ ಪೂಜಾರಿ, ದರ್ಮೆಶ್, ರಾಘವೇಂದ್ರ, ಪ್ರಕಾಶ್ ,ಅಶಾ, ಶೋಭಾ.ಸಿಅರ್ಪಿ ಹೆಚ್.ಎಂ ರುದ್ರೆಶ್ ಹಾಗೂ ಶಿಕ್ಷಕರರಾದ ಪುಟ್ಟಸ್ವಾಮಿ ರವಿಚಂದ್ರನ್, ರಾಧಿಕಾ .ಶಶಿಕಲಾ ವಿ ಕೆ ಹಾಗೂ ಎಲ್ಲಾ ಮಕ್ಕಳು ಮತ್ತಿತರರು ಭಾಗವಹಿಸಿದರು.

 

Share this article

About Author

Madhu
Leave a comment

Write your comments

Visitors Counter

285518
Today
Yesterday
This Week
This Month
Last Month
All days
503
219
1891
4960
3051
285518

Your IP: 3.22.208.99
2025-05-09 20:55

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles