ಚಿರತೆ ದಾಳಿಗೆ ಮೂರನೇ ಬಲಿ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ಬಿಕ್ಕಸಂದ್ರ ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ. ವಜ್ರೇಶ್ ಎಂಬ ರೈತರಿಗೆ ಸೇರಿದ ಕುರಿಯನ್ನು ರೈತನ ಎದುರೆ ಎತ್ತಿ ಕೊಂಡುಹೋದ ಚಿರತೆ. ಚಿರತೆಯನ್ನು ಕಂಡು ಭಯಭೀತರಾಗಿರುವ ರೈತರು . ನಾಲ್ಕು ದಿನದ ಹಿಂದೆಯಷ್ಟೆ ಅದೇ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಆದರೂ ಸಹ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಅಧಿಕಾರಿಗಳನ್ನು ತಾರಟೆಗೆ ತೆಗೊದು ಕೊಂಡ ಗ್ರಾಮಸ್ಥರು. ಕೂಡಲೇ ಬೋನು ಅಳವಡಿಸುವ ಭರವಸೆ ನೀಡಿದ ಅಧಿಕಾರಿಗಳು.
ಇನ್ನಾದರೂ ಅರಣ್ಯಅಧಿಕಾರಿಗಳು ಎಚ್ಚೆತ್ತು ಕೊಳ್ಳತ್ತಾರಾ ಕಾದು ನೋಡ ಬೇಕಿದೆ.