ನೇಣು ಬೀಗಿದ ಸ್ಥಿತಿಯಲ್ಲಿ ಹೊನ್ನಾವರ ಸಿ.ಅರ್.ಪಿ ಶವ ಪತ್ತೆ.

ಆಲದ ಮರದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಹೊನ್ನಾವರ ಸಿ.ಅರ್.ಪಿ ಅಣ್ಣಪ್ಪಸ್ವಾಮಿ (೩೬) ಶವ ಪತ್ತೆ .

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಬಸ್ಸು ನಿಲ್ದಾಣದ ಸಮೀಪವಿರುವ  ಆಲದ ಮರದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಅಣ್ಣಪ್ಪಸ್ವಾಮಿ (೩೬) ಶವ ಪತ್ತೆ ಯಾಗಿದೆ .ಇವರು ಹೊನ್ನಾವರ ಸಿ.ಅರ್.ಪಿ.ಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವರು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಗ್ರಾಮದ ನಂಜೇಗೌಡ ಮಾಯಮ್ಮರ ಮಗ ಮತ್ತು ಇವರಿಗೆ ವಿವಾಹ ವಾಗಿದ್ದು ಇವರ ಪತ್ನಿ ಮಧು ಕುಮಾರಿ ಸಹ ಹೊಸಕೊಪ್ಪಲು ಶಾಲೆ ಶಿಕ್ಷಕಿ  ಇವರಿಗೆ ಒಂದು ಗಂಡು ಮಗು (೩) ಸಹ ಇದ್ದು ,ಇವರ ತಮ್ಮ ಸಹ ಅರಣ್ಯದಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು , ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ ಅಧಿಕಾರಿಗಳು ಇನ್ನೂ ಅತ್ಮಾಹತ್ಯೆಗೆ ನಿಕರವಾದ ಕಾರಣ ತಿಳಿದು ಬಂದಿಲ್ಲಾ ಇವರ ದ್ವಿಚಕ್ರ ವಾಹನ  KA51 S 754 ಸಹ ಅಲ್ಲೆ ಇದ್ದು ಪೊಲೀಸ್ ಅಧಿಕಾರಿಗಳು ತನಿಖೆ ನೆಡಸುತ್ತಿದ್ದಾರೆ.

 

Share this article

About Author

Madhu
Leave a comment

Write your comments

Visitors Counter

285540
Today
Yesterday
This Week
This Month
Last Month
All days
525
219
1913
4982
3051
285540

Your IP: 18.217.142.228
2025-05-09 21:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles