ಚಿರತೆ ದಾಳಿಗೆ ಮೂರನೇ ಬಲಿ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳು.

ಚಿರತೆ ದಾಳಿಗೆ ಮೂರನೇ ಬಲಿ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳು.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ಬಿಕ್ಕಸಂದ್ರ ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ. ವಜ್ರೇಶ್ ಎಂಬ ರೈತರಿಗೆ ಸೇರಿದ ಕುರಿಯನ್ನು ರೈತನ ಎದುರೆ ಎತ್ತಿ ಕೊಂಡುಹೋದ ಚಿರತೆ. ಚಿರತೆಯನ್ನು ಕಂಡು ಭಯಭೀತರಾಗಿರುವ ರೈತರು . ನಾಲ್ಕು ದಿನದ ಹಿಂದೆಯಷ್ಟೆ ಅದೇ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಆದರೂ ಸಹ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಅಧಿಕಾರಿಗಳನ್ನು ತಾರಟೆಗೆ ತೆಗೊದು ಕೊಂಡ ಗ್ರಾಮಸ್ಥರು. ಕೂಡಲೇ ಬೋನು ಅಳವಡಿಸುವ ಭರವಸೆ ನೀಡಿದ ಅಧಿಕಾರಿಗಳು.
ಇನ್ನಾದರೂ ಅರಣ್ಯಅಧಿಕಾರಿಗಳು ಎಚ್ಚೆತ್ತು ಕೊಳ್ಳತ್ತಾರಾ ಕಾದು ನೋಡ ಬೇಕಿದೆ.

 

Share this article

About Author

Madhu
Leave a comment

Write your comments

Visitors Counter

337471
Today
Yesterday
This Week
This Month
Last Month
All days
545
1351
3590
3361
14750
337471

Your IP: 216.73.216.163
2025-09-04 22:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles