ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ.

ತಾಲ್ಲೂಕಿನ ಹೆಮ್ಮೆಯ ಮಗನಿಗೆ ಒಲಿದ ಅಂತರ ರಾಷ್ಟ್ರೀಯ ಪ್ರಶಸ್ತಿ.ತಾಲ್ಲೂಕಿನ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ

ಕೃಷ್ಣರಾಜಪೇಟೆ: ತಾಲ್ಲೂಕಿನ ಹೆಮ್ಮೆಯ ಮಗ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಲಭಿಸಿದೇ. ಫೆಬ್ರವರಿ 23 ರಂದು ಸಿಂಗಾಪುರ್ ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭ.ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಹಾಗೂ ಪರಮಪೂಜ್ಯ ಶ್ರೀ. ಶ್ರೀ. ಶ್ರೀ. ನಿರ್ಮಲಾನಂದನಾಥ ಸ್ವಾಮಿಗಳಿಂದ ಪ್ರಶಸ್ತಿ ಸ್ವೀಕಾರ.ಸಾಮಾನ್ಯ ರೈತನ ಮಗನಾಗಿ, ಶಿಕ್ಷಕನಾಗಿ ಸಂಘಟನೆಯ ಮೂಲಕ ರಾಜ್ಯ.ರಾಷ್ಟ್ರೀಯ.ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ತಾಲ್ಲೂಕಿನ ಹೆಮ್ಮೆಯ ಪುತ್ರ.ಸರ್ಕಾರಿ ನೌಕರರ ಭವನ.ಸರ್ಕಾರಿ ನೌಕರರಿಗೆ ನಿವೇಶನ ನೀಡಿಕೆ.ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಸ್ಥಾಪನೆ.ಗ್ರಾಜುಯೇಟ್ ಕೋ.ಆಪರೇಟಿವ್ ಸೊಸೈಟಿ ಸ್ಥಾಪನೆ.ಮಂಡ್ಯ ಮತ್ತು ಮೈಸೂರಿನ ಹಲವು ಸಂಘಸಂಸ್ಥೆಗಳ ಮುಖ್ಯಸ್ಥರಾಗಿ. ಸಲಹೆಗಾರರಾಗಿ.ಮಾರ್ಗದರ್ಶಕರಾಗಿ ಸೇವೆನಿವೃತ್ತಿ ನಂತರವೂ ದಣಿವರಿಯದ ದಂಡನಾಯಕ ನಂತೆ ಕಾರ್ಯ ನಿರ್ವಹಣೆ.

 

Share this article

About Author

Madhu
Leave a comment

Write your comments

Visitors Counter

307513
Today
Yesterday
This Week
This Month
Last Month
All days
134
440
1812
574
11219
307513

Your IP: 216.73.216.110
2025-07-02 02:59

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles