ಕೆ .ಆರ್ .ಪೇಟೆ ತಾಲ್ಲೂಕಿನ ಪತ್ರ ಬರಹಗಾರರಾದ ಕೆ .ಎಸ್. ಕುಮಾರಸ್ವಾಮಿ ನಿಧನ.

ಕೆ.ಆರ್.ಪೇಟೆ: ಪಟ್ಟಣದ ಶ್ರವಣಬೆಳಗೊಳ ರಸ್ತೆಯ ನಿವಾಸಿ ಕೆ.ಎಸ್.ಕುಮಾರಸ್ವಾಮಿ( ತಾಲ್ಲೂಕು ಆಫೀಸ್ ಸ್ಟಾಂಪ್ ವೆಂಡರ್ )(ಪತ್ರಬರಗಾರರು)(58) ಇವರು ಇಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಇವರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ 2ಗಂಟೆಯ ವೇಳೆಗೆ ಪಟ್ಟಣದ ವೀರಶೈವ-ಲಿಂಗಾಯಿತರ  ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share this article

About Author

Madhu
Leave a comment

Write your comments

Visitors Counter

336287
Today
Yesterday
This Week
This Month
Last Month
All days
712
951
2406
2177
14750
336287

Your IP: 216.73.216.24
2025-09-03 14:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles