Print this page

ವಿಜಯಪುರ ಸಹೋದರಿಬ್ಬರ ಭರ್ಭರ ಕೊಲೆ.

 
ವಿಜಯಪುರ ನಗರದ ಜಯ ಕರ್ನಾಟಕ ಕಾಲೋನಿಯಲ್ಲಿ ಅಣ್ಣನ ಕೊಲೆ. ವಿಜಯಪುರ ನಗರದ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ತಮ್ಮನ ಕೊಲೆ.
 
ಸಲೀಮ್ ಕುಚಬಲ್, ಜಯ ಕರ್ನಾಟಕ ಕಾಲೋನಿಯಲ್ಲಿ ಕೊಲೆಯಾದ ಅಣ್ಣ. ತಮ್ಮ ರಜಾಕ್ ಕುಚಬಲ್ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ಕೊಲೆ.
 
ನಿನ್ನೆ ತಡರಾತ್ರಿ ಅಣ್ಣ ತಮ್ಮರಿಬ್ಬರ ಭರ್ಭರ ಕೊಲೆ.
 
ನಗರದ ಗಾಂಧಿ ಚೌಕ್ ಹಾಗೂ ಗೋಲ ಗುಮ್ಮಟ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
 

Share this article

About Author

Super User