ಕೊಡಗು ಜಿಲ್ಲೆಯಲ್ಲಿ ಬಾರಿ ಮಳೆ ಹಿನ್ನೆಲೆ ಕೆ.ಅರ್.ಎಸ್ ಗೆ ಹೊಳಹರಿವು ಹೆಚ್ಚಾದಂತೆ ಜಲಾಶಯ ಭರ್ತಿಯಾದ ಹಿನ್ನೆಲೆ ಸಂಜೆ ನದಿಗೆ ನೀರು ಹರಿಸಲಾಯಿತ್ತು.ನೀರು ಹರಿಸಿದ ಹಿನ್ನೆಲೆ ಇಬ್ಬರು ಯುವಕರು ನೀರಿನ ಮಧ್ಯೆ ಸಿಕ್ಕಿಕೊಂಡು ಒಬ್ಬ ವ್ಯಕ್ತಿ ಪಾಂಡವ ಪುರದ ಮಹದೇವುನ್ನು (33) ಮೀನುಗಾರು ರಕ್ಷಣೆ ಮಾಡಿದ್ದಾರೆ.ಮತ್ತೊಬ್ಬ ಯುವಕ ಮೈಸೂರು ಮೂಲದಿಂದ ಬಂದಿದ್ದು ನೀರಿನಲ್ಲಿ ಕೊಚ್ಚಿ ಹೊಗಿದ್ದನೆ. ಇಬ್ಬರೂ ವ್ಯಕ್ತಿಗಳು ನದಿಯ ನಡುವಿನ ಬಂಡೆಗಳ ಮೇಲೆ ಪ್ರತ್ಯೇಕವಾಗಿ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ನೀರಿನಲ್ಲಿ ಕೊಚ್ಚಿ ಹೊದ ವ್ಯಕ್ತಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಕೆ.ಅರ್.ಎಸ್ ಇಂದಿನ ಮಟ್ಟ 123 .50
ಗರಿಷ್ಟ ಮಟ್ಟ 124.80 ಅಡಿ .41,961ಕ್ಯೂಸೆಕ ನೀರು ಹರಿದುಬರತ್ತದೆ.
Last modified on 19/07/2018